B. Bhoja Suvarna. songs.

interview.

https://www.youtube.com/live/_c_StDhaWPg

ಭೋಜ ಸುವರ್ಣ  ಸಾಹಿತ್ಯದ ಸಿನಿಮಾ ಪದಗಳು . 

 ಎನ್ನ ತಂಗಡಿ: ಡಾಲಿ  ಫಿಲಂಸ್ 

9-2-71  
ನಿರ್ಮಾಪಕ& ನಿರ್ದೇಶಕ  :S  R  ರಾಜನ್  ಮೂಲ ಕಥೆ  ಕೆ ಬಿ ಭಂಡಾರಿ 
ಸಂಗೀತ : ಟಿ ಎ ಮೋತಿ 
ಸಾಹಿತ್ಯ : ಬನ್ನಂಜೆ ಗೋವಿಂದಾಚಾರ್ಯ , ಭೋಜ ಸುವರ್ಣ 
ಗಾಯಕ : ಮೋತಿ 
ಪಾತ್ರ : ಆನಂದ ಶೇಖರ್ , ಸೋಮಶೇಖರ್ ಪುತ್ರನ್  ಮಂಗಳೂರು ದಿಲೀಪ್ , ಲೋಕಯ್ಯ ಶೆಟ್ಟಿ, ಎಸ್  ಆರ್ ರಾಜನ್ . 

ಜ್ಯೋತಿ  ಮಂಗಳೂರು ,  ೨  ವಾರ ಪ್ರದರ್ಶನ 

ಪ್ರದರ್ಶನ ಗೊಂಡ ಮೊದಲ  ತುಳು ಚಿತ್ರ  . ಮೊದಲ  ಚಿತ್ರೀಕರಣದ ಚಿತ್ರ  ದಾರೆದ  ಬುಡೆದಿ 


ಯಾನ್ ಸನ್ಯಾಸಿ ಆಪೆ 
20-8-1973- ರೂಪವಾಣಿ  ಗಣೇಶ್ ಇಂಟರ್ನ್ಯಾಷನಲ್  ಫಿಲಂಸ್ 
ನಿರ್ಮಾಪಕ: ಎ  ವಿಶ್ವನಾಥ್ಅತ್ತಾವರ್   ನಿರ್ದೇಶಕ : ಗೀತಪ್ರಿಯ  ಚಿತ್ರ ಕಥೆ :KNT 
ಪಾತ್ರವರ್ಗ :KNT ಬಿ ವಿ ರಾಧಾ ಜಯಮಾಲಾ ರತ್ನಮಾಲಾ  ರಾಮಚಂದ್ರ ಕೂಳೂರ್ 
೫ ವಾರ  ಪ್ರದರ್ಶನ 

೧. ಇಂಪು  ತಂಪು ಜಾಗೆ 

ಹಿನ್ನೆಲೆ ಗಾಯಕರು : H.M. ಮಹೇಶ್ - S. ಜಾನಕಿ  ಸಂಗೀತ :ಉಪೇಂದ್ರ ಕುಮಾರ್ 
೨. ಓ ಡಾರಿ  ಡಿರಿ ಡೆನ್ನ  HMM. ಜಾನಕಿ ಸಂಗೀತ :ಉಪೇಂದ್ರ ಕುಮಾರ್ 
೩. ರಾಧಾ   ರಾಧಾ ಓಡೆ  ಪೋಪ ಹಿನ್ನೆಲೆ ಗಾಯಕರು :S.P. ಬಾಲಸುಬ್ರಹ್ಮಣ್ಯ- ಗೀತಾ  ಸಂಗೀತ :
 ಉಪೇಂದ್ರ ಕುಮಾರ್ 
===============================================================

ಸಾವಿರಡೊರ್ತಿ ಸಾವಿತ್ರಿ  ಗಣೇಶ್- ಗಣೇಶ್ ಇಂಟರ್ನ್ಯಾಷನಲ್  ಫಿಲಂಸ್ 
ನಿರ್ಮಾಪಕ :KNT ( ಸಹಕಾರ : ಟಿ ಎ  ಶ್ರೀನಿವಾಸ್  ಮತ್ತು ಪ್ರಭಾಕರ್ ಶೆಟ್ಟಿ ಬಿ           ನಿರ್ದೇಶಕ ಗೀತಾ ಪ್ರಿಯ  ಮೂಲಕಥೆ KNT( ಕಲ್ಲುದ ದೇವೆರ್ )  ಸಂಗೀತ: R  ರತ್ನಮ್ 
3-8-1976 ಜ್ಯೋತಿ  ಚಿತ್ರ ಮಂದಿರ   ಸಾಹಿತ್ಯ : kNT ಭೋಜ  ಸುವರ್ಣ

ಹಿನ್ನಲೆ ಗಾಯನ: PBS , HMM  ವಾಣಿ ಜಯರಾಮ್  ಬಿ ಕೆ. ಸುಮಿತ್ರ  
ಪಾತ್ರ: KNT  ರಾಮಮೂರ್ತಿ  ರಾಮಚಂದ್ರ ಕೂಳೂರ್  ಜೀವ ರತ್ನ  ಚನಿಲೋ  ಮಮತಾ shenoy  ಲೀಲಾವತಿ  ಹೇಮಲತಾ  ವನಜಶ್ರೀ  ಜಗತ್ಪಾಲ್ . KNT  ದ್ವಿಪಾತ್ರದಲ್ಲಿ ನಟನೆ  ೫ ವಾರ ಪ್ರದರ್ಶನ , 
---------------------------------------------------------------------------------
೧ಇರೆ ಪ್ರೀತಿದಾ ದಿನ ಕಾತೆ  :ವಾಣಿ ಜಯರಾಂ- ಸಂಗೀತ : R. ರತ್ನ 
೨. ಕಣ್ಣುತ್ತಿದ್  ಕೈಯಿತ್ತ್ದ್ :ಹಿನ್ನೆಲೆ ಗಾಯನ :P.B ಶ್ರೀನಿವಾಸ್ - ಸಂಗೀತ : R. ರತ್ನ 
೩. ರಾಜ ರಾಜ ಮಹಾರಾಜಾ : : H.M ಮಹೇಶ್ -B.K Sumithra  ಸಂಗೀತ : R. ರತ್ನ 

======================================================================
 ಕಾಸದಾಯೇ  ಕಂಡನೆ -26-10-1973 ಸೆಂಟ್ರಲ್   ಮಂಗಳೂರು 
ಮೈತ್ರಿ ಫಿಲ್ಮ್  ಮಂಗಳೂರು  ನಿರ್ಮಾಪಕ : ಆನಂದ್ ಶೇಖರ್  ನಿರ್ದೇಶನ : ಗೀತ ಪ್ರಿಯ  ಮೂಲ ಕಥೆ : KNT  ಸಾಹಿತ್ಯ KNT & ಭೋಜ ಸುವರ್ಣ 
 ಹಿನ್ನಲೆ ಗಾಯಕರು: PBS  MS  kamath  ಶೇಖರ್ ಅತ್ತಾವರ್ , ದಯಾವತಿ , ಚರಣ್ 
ಸಂಗೀತ : ಅಶೋಕ್ ಚರಣ್ 
ಪಾತ್ರ : ಆನಂದ್ ಶೇಖರ್  , ಸೋಮಶೇಖರ್  ಪುತ್ರನ್, ರಾಮಚಂದ್ರ ಕೂಳೂರ್  ತಾರಾನಾಥ್ ನಾಯಕ್
KNT  ಬಿವಿ ರಾಧಾ , ರತ್ನಮಾಲಾ ಜಯಮಾಲಾ  ಹೇಮಲತಾ  

ಮಂಗಳೂರಲ್ಲಿ ಧ್ವನಿ ಮುದ್ರಣ ಮಾಡಿದ ಚಿತ್ರ  ಟೈಟಲ್ ಕಾರ್ಡ್ ಗೆ ಅಮಿತಾಭ್ ಬಚ್ಚನ್  ಧ್ವನಿ ನೀಡಿದ್ದರು 
೫ ವಾರ ಓಡಿದ  ಚಿತ್ರ : ಈ ಚಿತ್ರದ ಮೂಲಕ  ಅಶೋಕ್  ಚರಣ್ ಜೋಡಿ  ಚಲನ ಚಿತ್ರ  ಸಂಗೀತ ನಿರ್ದೇಶಕರಾದರು .  ( ಸರ್ಪ ಸಂಕಲೆ  ಮೊದಲ ಸಿನಿಮಾ  ಆದರೆ ಅದು ಬಿಡುಗಡೆ  ಆಗಿಲ್ಲ )

೧. ಈ ಜಗತೇ  ಜಗದೀಶನ  :ಶೇಖರ್ ಆತ್ತಾವರ್ 
ಸಂಗೀತ : ಅಶೋಕ್ ಚರಣ್ 
೨. ಕಣ್ಣ್ ಕಟ್ಟುದ ಕತೆನ್ :PBS 
೩. ಕಣ್ಣ್  ಡ್  ಕಣ್ಣ್ ದೀದ್ :ದಯಾವತಿ - ಆನಂದ್ ಶೇಖರ್
ಸಂಗೀತ :ಅಶೋಕ್ ಚರಣ್


 

Comments

Popular posts from this blog

ಈ ಸುದಿನ ನಿನ್ನ ಜನುಮದಿನ